Samudyatha Event Management

Samudyatha Event Management We are a professional & creative team of event management specialists.

Samudyatha Events has combined with the many years of experience in producing high-quality events of every type and scale.

22/12/2025

ಸಮುದ್ಯತಾ ಸಾದರಪಡಿಸಿದ 'ಸತ್ಯಾವತಾರ'ದ ಕೆಲವು ಚೌಕಟ್ಟಿಲ್ಲದ ಚಿತ್ರಗಳು!

22/12/2025

✨𝐎𝐧𝐞 𝐕𝐢𝐬𝐢𝐨𝐧. 𝐌𝐚𝐧𝐲 𝐄𝐱𝐩𝐞𝐫𝐢𝐞𝐧𝐜𝐞𝐬.✨
𝐒𝐚𝐦𝐮𝐝𝐲𝐚𝐭𝐡𝐚 brings together the art of 𝐡𝐨𝐬𝐩𝐢𝐭𝐚𝐥𝐢𝐭𝐲 𝐚𝐧𝐝 𝐬𝐞𝐫𝐯𝐢𝐜𝐞𝐬 under one trusted name —
from 𝐁𝐞𝐚𝐜𝐡 𝐑𝐞𝐬𝐨𝐫𝐭𝐬 & 𝐁𝐞𝐚𝐜𝐡 𝐕𝐞𝐧𝐮𝐞𝐬 🌊
to 𝐄𝐯𝐞𝐧𝐭 𝐌𝐚𝐧𝐚𝐠𝐞𝐦𝐞𝐧𝐭 & 𝐂𝐚𝐭𝐞𝐫𝐢𝐧𝐠
🎉🍽️
from 𝐇𝐨𝐭𝐞𝐥𝐬, 𝐑𝐞𝐬𝐭𝐚𝐮𝐫𝐚𝐧𝐭𝐬 & 𝐁𝐚𝐧𝐪𝐮𝐞𝐭𝐬 🏨
to 𝐀𝐜𝐜𝐨𝐮𝐧𝐭𝐢𝐧𝐠 & 𝐅𝐢𝐧𝐚𝐧𝐜𝐢𝐚𝐥 𝐒𝐞𝐫𝐯𝐢𝐜𝐞𝐬📊
Every service is crafted with quality, commitment, and care — because at Samudyatha, 𝐰𝐞 𝐝𝐨𝐧’𝐭 𝐣𝐮𝐬𝐭 𝐝𝐨 𝐛𝐮𝐬𝐢𝐧𝐞𝐬𝐬, 𝐰𝐞 𝐛𝐮𝐢𝐥𝐝 𝐭𝐫𝐮𝐬𝐭 𝐚𝐧𝐝 𝐞𝐱𝐩𝐞𝐫𝐢𝐞𝐧𝐜𝐞𝐬.
📞 Connect with us to experience excellence.












ನಾವು ಕರೆದೆವು.ನೀವು ಬಂದಿರಿ ಸಾವಿರ,ಸಾವಿರ!'ಅದ್ಭುತ'ವಾಯಿತು ಸತ್ಯಾವತಾರ.ಧನ್ಯವಾದಗಳು ಎಂದಷ್ಟೇ ಹೇಳಬಲ್ಲೆವು.ಅಷ್ಟು ಹೇಳಿದರೆ ಸಾಲದೆಂಬ ಅರಿವಿದ...
21/12/2025

ನಾವು ಕರೆದೆವು.
ನೀವು ಬಂದಿರಿ ಸಾವಿರ,ಸಾವಿರ!
'ಅದ್ಭುತ'ವಾಯಿತು ಸತ್ಯಾವತಾರ.

ಧನ್ಯವಾದಗಳು ಎಂದಷ್ಟೇ ಹೇಳಬಲ್ಲೆವು.
ಅಷ್ಟು ಹೇಳಿದರೆ ಸಾಲದೆಂಬ ಅರಿವಿದ್ದೂ.
-ಸಮುದ್ಯತಾ ಸಮೂಹ

ಬಂಧುಗಳೆನಿಮ್ಮೆಲ್ಲರ ಪ್ರೀತಿ ಹಾಗೂ ಸಮಯಕ್ಕಾಗಿ ಧನ್ಯವಾದಗಳು.ಮತ್ತೆ ಸಿಗೋಣ.ಹಾಡು ಮುಗಿಯುವುದಿಲ್ಲ.ಮುಗಿದರದು ಹಾಡಲ್ಲ!ಸಮುದ್ಯತಾ ಸಮೂಹ
21/12/2025

ಬಂಧುಗಳೆ
ನಿಮ್ಮೆಲ್ಲರ ಪ್ರೀತಿ ಹಾಗೂ ಸಮಯಕ್ಕಾಗಿ ಧನ್ಯವಾದಗಳು.
ಮತ್ತೆ ಸಿಗೋಣ.
ಹಾಡು ಮುಗಿಯುವುದಿಲ್ಲ.
ಮುಗಿದರದು ಹಾಡಲ್ಲ!

ಸಮುದ್ಯತಾ ಸಮೂಹ

ಡಾ.ಸಿ ಅಶ್ವಥ್‌ರ ಕವಿ ಮಿತ್ರರಲ್ಲಿ ಬಿ ಆರ್ ಲಕ್ಷ್ಮಣರಾವ್ ಒಬ್ಬರು. ಅಶ್ವಥ್ ರಾಗಾಲಾಪಗಳಲ್ಲಿ ಗುಣಲೋಪಗಳನ್ನು ದೀರ್ಘವಾಗಿ ಚರ್ಚಿಸಿ,ಸುಲಭದಲ್ಲಿ ಬ...
19/12/2025

ಡಾ.ಸಿ ಅಶ್ವಥ್‌ರ ಕವಿ ಮಿತ್ರರಲ್ಲಿ ಬಿ ಆರ್ ಲಕ್ಷ್ಮಣರಾವ್ ಒಬ್ಬರು. ಅಶ್ವಥ್ ರಾಗಾಲಾಪಗಳಲ್ಲಿ ಗುಣಲೋಪಗಳನ್ನು ದೀರ್ಘವಾಗಿ ಚರ್ಚಿಸಿ,ಸುಲಭದಲ್ಲಿ ಬಿಟ್ಟುಕೊಡದ ಕೆಲವು ಕವಿತೆಗಳ ಮತಿತಾರ್ಥವನ್ನು ವಿಷದಪಡಿಸಿ ಅಶ್ವಥ್‌ರ ಸ್ವರ ಸಂಯೋಜನೆಯ ಇಂಪು,ಸೊಂಪು ಇಂದಿಗೂ ಮಾರ್ದನಿಸುವಂತೆ ಮಾಡುವಲ್ಲಿ ಲಕ್ಷ್ಮಣರಾಯರ ಯೋಗದಾನವೂ ಇದೆ.
ದಯಮಾಡಿ ಬನ್ನಿ.ಬಿ ಆರ್ ಲಕ್ಷ್ಮಣರಾವ್ ಮಾತುಗಳನ್ನು ಜೊತೆಯಾಗಿ ಕೇಳೋಣ.
#ಸತ್ಯಾವತಾರ

19/12/2025

ಎಂ.ಡಿ ಪಲ್ಲವಿ ಕನ್ನಡ ಭಾವಗೀತಾ ಲೋಕದ ಅತ್ಯಂತ ಮಧುರ ಧ್ವನಿ. ಪಲ್ಲವಿಯವರು ಆ ಗೀತೆಗಳನ್ನು ಅನುಭವಿಸಿ ಪ್ರಸ್ತುತಪಡಿಸುವ ರೀತಿಯೇ ಭಿನ್ನ.ಅನನ್ಯ.
ಬನ್ನಿ ಪಲ್ಲವಿಯವರನ್ನು ಕೇಳೋಣ.
#ಸತ್ಯಾವತಾರ

19/12/2025

ಬನ್ನಿ ನಾಳೆ ಸಂಜೆ 5.30ಕ್ಕೆ ಸತ್ಯಾವತಾರ…

ಟಿ.ಎಸ್ ನಾಗಾಭರಣ ಕನ್ನಡ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು.ಡಾ.ಸಿ ಅಶ್ವಥ್ ಜೊತೆ ನಾಗಾಭರಣ ಕೆಲಸ ಮಾಡುವಾಗಿನ ಆ 'ರಸವತ್ತಾ...
18/12/2025

ಟಿ.ಎಸ್ ನಾಗಾಭರಣ ಕನ್ನಡ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು.ಡಾ.ಸಿ ಅಶ್ವಥ್ ಜೊತೆ ನಾಗಾಭರಣ ಕೆಲಸ ಮಾಡುವಾಗಿನ ಆ 'ರಸವತ್ತಾದ' ಅನುಭವಗಳನ್ನು ನಾಗಾಭರಣ ಬಹಳ ಸುಂದರವಾಗಿ ನಿರೂಪಿಸುತ್ತಾರೆ.ಮೈಸೂರು ಮಲ್ಲಿಗೆ,ನಾಗಮಂಡಲವೇ ಮೊದಲಾದ ಸಿನೆಮಾಗಳಿಗೂ ಅಶ್ವಥ್ ಹಾಗೂ ನಾಗಾಭರಣ ಅವರುಶಜೊತೆಯಾಗಿ ಪ್ರತಿಭೆ ವ್ಯಯಿಸಿದ್ದಾರೆ.ನಾಗಾಭರಣ ಸತ್ಯಾವತಾರದಲ್ಲಿ ಅಶ್ವಥ್ ಜೊತೆಗಿನ ಅನುಭವಗಳಿಗೆ ಮಾತಾಗಲಿದ್ದಾರೆ.
#ಸತ್ಯಾವತಾರ

Address

#2/19(2), Kanchan's Complex Near Santhe Market Kota
Udupi
576221

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+919480459777

Alerts

Be the first to know and let us send you an email when Samudyatha Event Management posts news and promotions. Your email address will not be used for any other purpose, and you can unsubscribe at any time.

Contact The Business

Send a message to Samudyatha Event Management:

Share

Category