SCS Creations

SCS Creations Event management, Travels service, Photography and Videography

ನಾಡಿನ ಸಮಸ್ತ ಶ್ರಮಿಕ, ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.ರಾಷ್ಟ್ರದ ಪ್ರಗತಿಯ ಚಕ್ರ ತಿರುಗಲು ಕಾರ್ಮಿಕರ ನಿರಂತರ ಶ್ರಮವ...
01/05/2026

ನಾಡಿನ ಸಮಸ್ತ ಶ್ರಮಿಕ, ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.

ರಾಷ್ಟ್ರದ ಪ್ರಗತಿಯ ಚಕ್ರ ತಿರುಗಲು ಕಾರ್ಮಿಕರ ನಿರಂತರ ಶ್ರಮವೇ ಕಾರಣ. ಕಟ್ಟಡ ನಿರ್ಮಾಣದಿಂದ ಹಿಡಿದು ಕೈಗಾರಿಕಾ ಕ್ಷೇತ್ರದವರೆಗೆ, ಪ್ರತಿಯೊಬ್ಬ ಶ್ರಮಿಕನ ಕೊಡುಗೆಯೂ ಅನನ್ಯ. ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಶ್ರಮಿಕ ವರ್ಗದವರ ಸುಭದ್ರ ಭವಿಷ್ಯ ನಮ್ಮ ಬದ್ಧತೆ. ಕಾಯಕ ಯೋಗಿಗಳ ಗೌರವವನ್ನು ಎತ್ತಿ ಹಿಡಿಯುತ್ತಾ, ಸಮೃದ್ಧ ನಾಡಿನ ನಿರ್ಮಾಣದ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯೋಣ.

ಜಗತ್ತಿಗೆ ಅಹಿಂಸೆ, ಶಾಂತಿ, ಸಮಾನತೆ ಮಂತ್ರವನ್ನು ಬೋಧಿಸಿದ ಬೌದ್ಧ ಧರ್ಮದ ಸ್ಥಾಪಕರಾದ ಗೌತಮ ಬುದ್ಧನ ತತ್ವಾದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಲ...
01/05/2026

ಜಗತ್ತಿಗೆ ಅಹಿಂಸೆ, ಶಾಂತಿ, ಸಮಾನತೆ ಮಂತ್ರವನ್ನು ಬೋಧಿಸಿದ ಬೌದ್ಧ ಧರ್ಮದ ಸ್ಥಾಪಕರಾದ ಗೌತಮ ಬುದ್ಧನ ತತ್ವಾದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ.
ನಾಡಿನ‌ ಸಮಸ್ತ ಜನತೆಗೆ ಬುದ್ಧ ಪೂರ್ಣಿಮಾ ಹಾರ್ದಿಕ ಶುಭಾಶಯಗಳು.

ನಗು ನಗುತ ಬಾಳು ನೀನು ನೂರು ವರುಷಾ...ಚೇತನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.Happy birthday,  By team         2026
29/04/2026

ನಗು ನಗುತ ಬಾಳು ನೀನು ನೂರು ವರುಷಾ...
ಚೇತನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Happy birthday,
By team 2026

ಸಮಸ್ತ ಜನತೆಗೆ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.ಸಮಾನತೆ ಹಾಗೂ ಕಾಯಕನಿಷ್ಠೆಯ ಮೂಲಕ ಸಮ ಸಮಾಜದ ಪರಿಕಲ್ಪನೆ ನೀಡಿದ...
20/04/2026

ಸಮಸ್ತ ಜನತೆಗೆ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.

ಸಮಾನತೆ ಹಾಗೂ ಕಾಯಕನಿಷ್ಠೆಯ ಮೂಲಕ ಸಮ ಸಮಾಜದ ಪರಿಕಲ್ಪನೆ ನೀಡಿದ ವಿಶ್ವಗುರು ಬಸವಣ್ಣನವರ ಬೋಧನೆಗಳ ಹಾದಿಯಲ್ಲಿ ನಡೆಯುವುದೇ ಸಾರ್ಥಕ್ಯ. ಅನುಭವ ಮಂಟಪದ ಮೂಲಕ ಜಗತ್ತಿಗೆ ಚಿಂತನಶೀಲ ಸಮಾಜ, ಸಮಾನತೆ ಹಾಗೂ ಪ್ರಜಾಪ್ರಭುತ್ವದ ಆದರ್ಶ ತೋರಿದ ಅಣ್ಣ ಬಸವಣ್ಣನವರ ಚಿಂತನೆಗಳು ಇಡೀ ಮನುಕುಲಕ್ಕೆ ಶಾಶ್ವತ ಪ್ರೇರಣೆಯಾಗಿದೆ.

13/04/2026

11/04/2026
ಪರಮಪೂಜ್ಯರ 119 ನೇಯ ಜನ್ಮೋತ್ಸವದ ಭಕ್ತಿ ಸಮರ್ಪಣೆಗಳು...|| ಓಂ ಶ್ರೀ ಶ್ರೀ ಶ್ರೀ ಶಿವಕುಮಾರೇಶ್ವರಾಯ ನಮಃ ||ನಮ್ಮೆಲ್ಲರಲ್ಲಿಯೂ ಚೈತನ್ಯಸ್ವರೂಪಿ...
01/04/2026

ಪರಮಪೂಜ್ಯರ 119 ನೇಯ ಜನ್ಮೋತ್ಸವದ ಭಕ್ತಿ ಸಮರ್ಪಣೆಗಳು...
|| ಓಂ ಶ್ರೀ ಶ್ರೀ ಶ್ರೀ ಶಿವಕುಮಾರೇಶ್ವರಾಯ ನಮಃ ||
ನಮ್ಮೆಲ್ಲರಲ್ಲಿಯೂ ಚೈತನ್ಯಸ್ವರೂಪಿಗಳೂ ಆಗಿ ನಮ್ಮೆಲ್ಲರನ್ನೂ ಮುನ್ನಡೆಸುತ್ತಾ ನಮ್ಮೆಲ್ಲರ ಬಾಳಿಗೆ ಬೆಳಕಾಗಿರುವ ನಡೆದಾಡುವ ದೇವರು, ಶತಮಾನದ ಸಂತರಾದ, ವಿಶ್ವಮಾನವರಾದ, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ

sreeshivakumaraswamiji tumakuru chitradurga davanagere bangalore karanataka india

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಕ್ಷಮೆ, ದಯೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಹಬ್ಬವಾದ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಪವಿತ...
21/03/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಕ್ಷಮೆ, ದಯೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಹಬ್ಬವಾದ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ಸಮಯವು ಸೌಹಾರ್ದತೆ, ಸಾಮರಸ್ಯ, ಶಾಂತಿ, ಸಹಾನುಭೂತಿ ಹಾಗೂ ಸಮೃದ್ಧಿಯನ್ನು ತರಲಿ. ಅಲ್ಲಾಹನ ಅನುಗ್ರಹದಿಂದ ಪ್ರತಿಯೊಬ್ಬರ ಜೀವನವು ಸಂತೋಷ ಸಂತೃಪ್ತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ.

Wishing you and your loved ones a blessed Ramadan filled with peace, harmony, and spiritual growth. May this holy month bring you abundant joy, good health, and prosperity.

Address

Chitradurga
577501

Alerts

Be the first to know and let us send you an email when SCS Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to SCS Creations:

Share

Category