KRS Party

KRS Party I share information on topics related to entertainment and things that benefit society.

13/02/2026

ರೈತನಾಯಕ #ಪ್ರೊಫೆಸರ್_ಎಂಡಿ_ನಂಜುಂಡಸ್ವಾಮಿ ರವರ ಜಯಂತಿಯ ಪ್ರಯುಕ್ತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ವತಿಯಿಂದ #ಹೆಗ್ಗಡದೇವನಕೋಟೆ ಯಲ್ಲಿರುವ ಗದ್ದಿಗೆ ಸರ್ಕಲ್ ನಿಂದ ನಗರದ ತಹಸಿಲ್ದಾರ್ ರವರ ಕಚೇರಿವರೆಗೆ *'ಭೂಗಳ್ಳರಿಂದ ಮತ್ತು ಅಕ್ರಮ #ರೆಸಾರ್ಟ್ ಮಾಲೀಕರಿಂದ ಅರಣ್ಯ ರಕ್ಷಿಸಿ, ವನ್ಯಜೀವಿಗಳಿಂದ ರೈತರ ಜೀವ ಉಳಿಸಿ'* ಜಾಗೃತಿ ಜಾಥಾ.

12/02/2026
09/02/2026

ಮದ್ದೂರು ಕೆಎಸ್ಆರ್ಟಿಸಿ ಡಿಪೋ ಬಸ್ಸುಗಳಲ್ಲಿ ಗುಟ್ಕಾ ಜಾಹೀರಾತು ಸ್ಟಿಕರ್ ಗಳನ್ನು ತೆಗೆಯುವಂತೆ ಮನವಿ ಸಲ್ಲಿಸಲಾಯಿತು

09/02/2026

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಂಡ್ಯ ರೈತರ ಪಂಪ್ಸೆಟ್ಗಳಿಗೆ ಟಿಸಿ ಕೊಡು ವಿಚಾರವಾಗಿ ಭೇಟಿ ನೀಡಿದ ವೇಳೆ.

11/11/2025

ಜೆ ಡಿ ಎಸ್ ಪಕ್ಷದ ವಾಕ್ತರ ಅಶ್ವಿನ್ ಕುಮಾರ್ ಅವರ ಅಣ್ಣ ಬಾಲಕೃಷ್ಣ, ಅಶ್ವಿನ್ ಕುಮಾರ್ ಅವರ ಸಂಬದ್ದಿ ಡೈರಿ ಮಂಜಣ್ಣ ಹಾಗೂ ಅಶ್ವಿನ್ ಕುಮಾರ್ ಅವರ ದೊಡಪ್ಪ ಕೋಳಿ ಫಾರ್ಮ್ ಚಂದ್ರಶೇಖರ್ ಎಂಬ ಭ್ರಷ್ಟ ರಾಜಕಾರಣಿಗಳು.ಬಡವರಿಗೆ ಸರ್ಕಾರ ನೀಡಿರುವ ಬಗರ್ ಹುಕುಂ ಸಾಗುವಳಿ ಜಮೀನನ್ನು ಷಡ್ಯಂತ್ರ ಮಾಡಿ ಬಡವರಿಂದ ಕಿತ್ತು ಕೊಂಡು ತಮ್ಮ ಮಕ್ಕಳಿಗೆ, ಮೊಮ್ಮಮಕ್ಕಳಿಗೆ ಆಸ್ತಿ ಮಾಡಿಕೊಡುತ್ತಿರುವ ಇಂಥ ಮನೆಹಾಳರು ಬಡವರನ್ನು ಇನ್ನು ಕಡು ಬಡತನಕ್ಕೆ ತಳ್ಳುತಿದ್ದು ಇದನ್ನು ಪ್ರಶ್ನೆ ಮಾಡಿದರೆ ಅವರನ್ನು ಪ್ರಶ್ನೆ ಮಾಡದ ರೀತಿ ಕೆಲ ಜನರನ್ನು ಗುಂಪು ಕಟ್ಟಿಕೊಂಡು ಬೇದರಿಸುತ್ತಿದ್ದು ಇವರ ಜೊತೆ ಬರುವ ಮತ್ತು ಇವರನ್ನು ಬೆಂಬಲಿಸುವ ಜನರಲ್ಲಿ ಮನವಿ ಏನೆಂದರೆ ಮೇಲ್ಕಂಡ ವ್ಯಕ್ತಿಗಳು ಮಾಡುತ್ತಿರುವ ಪಾಪದಲ್ಲಿ ನೀವು ಬಾಗಿ ಹಾಗಿ ಹಾ ಪಾಪದ ಫಲ ನಿಮಗೆ ನಿಮ್ಮ ಮಕ್ಕಳಿಗೂ ಬೇಕಾ.

30/07/2025

ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನ ನಮ್ಮ ರವಿಕೃಷ್ಣ ರೆಡ್ಡಿ.

24/07/2025

ಮಂದಗೆರೆ ಗ್ರಾಮ ಪಂಚಾಯಿತಿಯಿಂದ ಆಶ್ರಯ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡದೆ ಇರುವುದರಿಂದ ಇವರಿಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮ ಪಂಚಾಯತಿಯಿಂದ NOC ನೀಡಲು ಸುಮಾರು ವರ್ಷಗಳಿಂದ ಅಲೆದಾಡಿಸುತ್ತಿದ್ದು ಈ ಕುಟುಂಬಗಳು ಸುಮಾರು 10 ವರ್ಷಗಳಿಂದ ವಿದ್ಯುತ್ ಸಂಪರ್ಕ ವಿಲ್ಲದೆ ಜೀವನ ಮಾಡುತ್ತಿದ್ದು ಇದನ್ನು ಕೇಳಲು ಸುಮಾರು ಬೆಳಿಗ್ಗೆ 11.30 ಕ್ಕೆ ಗ್ರಾಮ ಪಂಚಾಯತಿಗೆ ಹೋದಾಗ ಗ್ರಾಮ ಪಂಚಾಯತಿಯಲ್ಲಿ ಒಬ್ಬರು ಸಿಬಂದಿ ಬಿಟ್ಟರೆ ಯಾರು ಸಹ ಹಾಜರಿರುವುದಿಲ್ಲ ಈ ಸರ್ಕಾರಿ ಅಧಿಕಾರಿಗಳು ನಮ್ಮ ತೆರಿಗೆ ಹಣದಿಂದ ಸಂಬಳವನ್ನು ಪಡೆದು ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು ಮೇಲ್ಕಂಡ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ.
ಸುಮಾರು ವರ್ಷಗಳಿಂದ ವಿದ್ಯುತ್ ವಂಚಿತವಾಗಿರುವ ಮನೆಗಳಿಗೆ ಅವರು ವಿದ್ಯುತ್ ಪಡೆಯಲು Educational NOC ನೀಡಬೇಕೆಂದು ಕೇಳಲು ಹೋದಾಗ PDO ಆಗಲಿ ಉಸ್ತುವಾರಿ ಅಧಿಕಾರಿಗಳಾಗಲಿ ಯಾರು ಲಭ್ಯವಿಲ್ಲದೆ ಇದ್ದದ್ದರಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಮನವಿ ಮಾಡಿ ತಮ್ಮ ಮೇಲಾಧಿಕಾರಿಗಳು ಬಂದಾಗ ಈ ಡಿ ವಿಷಯವನ್ನು ಅವರ ಗಮನಕ್ಕೆ ತಂದು ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಹೇಳಿದ್ದು. ಈ ಸಮಸ್ಯೆ ಬಗೆಹರಿಯದಿದ್ದರೆ ಇದರ ಬಗ್ಗೆ ಮತ್ತೆ ಹೋರಾಟ ಮಾಡುವುದಾಗಿ ತಿಳಿಸಿರುತ್ತೇವೆ.

24/07/2025

ಮಂದಗೆರೆ ಗ್ರಾಮ ಪಂಚಾಯಿತಿಯಿಂದ ಆಶ್ರಯ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡದೆ ಇರುವುದರಿಂದ ಇವರಿಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮ ಪಂಚಾಯತಿಯಿಂದ NOC ನೀಡಲು ಸುಮಾರು ವರ್ಷಗಳಿಂದ ಅಲೆದಾಡಿಸುತ್ತಿದ್ದು ಈ ಕುಟುಂಬಗಳು ಸುಮಾರು 10 ವರ್ಷಗಳಿಂದ ವಿದ್ಯುತ್ ಸಂಪರ್ಕ ವಿಲ್ಲದೆ ಜೀವನ ಮಾಡುತ್ತಿದ್ದು ಇದನ್ನು ಕೇಳಲು ಸುಮಾರು ಬೆಳಿಗ್ಗೆ 11.30 ಕ್ಕೆ ಗ್ರಾಮ ಪಂಚಾಯತಿಗೆ ಹೋದಾಗ ಗ್ರಾಮ ಪಂಚಾಯತಿಯಲ್ಲಿ ಒಬ್ಬರು ಸಿಬಂದಿ ಬಿಟ್ಟರೆ ಯಾರು ಸಹ ಹಾಜರಿರುವುದಿಲ್ಲ ಈ ಸರ್ಕಾರಿ ಅಧಿಕಾರಿಗಳು ನಮ್ಮ ತೆರಿಗೆ ಹಣದಿಂದ ಸಂಬಳವನ್ನು ಪಡೆದು ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು ಮೇಲ್ಕಂಡ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ.
ಸುಮಾರು ವರ್ಷಗಳಿಂದ ವಿದ್ಯುತ್ ವಂಚಿತವಾಗಿರುವ ಮನೆಗಳಿಗೆ ಅವರು ವಿದ್ಯುತ್ ಪಡೆಯಲು NOC ನೀಡಬೇಕೆಂದು ಕೇಳಲು ಹೋದಾಗ PDO ಆಗಲಿ ಉಸ್ತುವಾರಿ ಅಧಿಕಾರಿಗಳಾಗಲಿ ಯಾರು ಲಭ್ಯವಿಲ್ಲದೆ ಇದ್ದದ್ದರಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಮನವಿ ಮಾಡಿ ತಮ್ಮ ಮೇಲಾಧಿಕಾರಿಗಳು ಬಂದಾಗ ಈ ವಿಷಯವನ್ನು ಅವರ ಗಮನಕ್ಕೆ ತಂದು ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಹೇಳಿದ್ದು. ಈ ಸಮಸ್ಯೆ ಬಗೆಹರಿಯದಿದ್ದರೆ ಇದರ ಬಗ್ಗೆ ಮತ್ತೆ ಹೋರಾಟ ಮಾಡುವುದಾಗಿ ತಿಳಿಸಿರುತ್ತೇವೆ.

Address

No 144 8th Cross Manjunathanagar
Bangalore
560073

Website

Alerts

Be the first to know and let us send you an email when KRS Party posts news and promotions. Your email address will not be used for any other purpose, and you can unsubscribe at any time.

Share

Category