25/02/2021
#ಕಾಂಗ್ರೆಸ್ - #ಜೆಡಿಎಸ್ ಎರಡೂ ಪಕ್ಷಗಳ ರಾಜ್ಯ ನಾಯಕರ ಮಾರ್ಗದರ್ಶನ, ಸ್ಥಳೀಯ ಮುಖಂಡರ ಸಹಕಾರ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಾದ #ಶ್ರೀ_ತನ್ವೀರ್_ಸೇಠ್ ಮತ್ತು ಜೆಡಿಎಸ್ ಪಕ್ಷದ ಶಾಸಕರಾದ #ಶ್ರೀ_ಸಾ_ರಾ_ಮಹೇಶ್ ಹಾಗೂ ಜೆಡಿಎಸ್ ಮುಖಂಡರಾದ #ಶ್ರೀ_ಅಬ್ದುಲ್_ಅಜೀಜ್@ #ಅಬ್ದುಲ್ಲಾ ರವರ ಸತತ ಪರಿಶ್ರಮದಿಂದ ಇಂದು ಮತ್ತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ ಮೈಸೂರು ಮಹಾನಗರ ಪಾಲಿಕೆಯ ಗದ್ದುಗೆಗೇರಿವೆ.
ಮೈಸೂರು ಮಹಾನಗರ ಪಾಲಿಕೆಗೆ
ಪೂಜ್ಯ ಮಾಹಾಪೌರರಾಗಿ ಆಯ್ಕೆಯಾದ #ಶ್ರೀಮತಿ_ರುಕ್ಮಿಣಿ_ಮಾದೇಗೌಡ ಹಾಗೂ ಪೂಜ್ಯ ಉಪ ಮಹಾಪೌರರಾಗಿ ಆಯ್ಕೆಯಾದ #ಶ್ರೀ_ಅನ್ವರ್_ಬೇಗ್ @ #ಆಫ್ತಾಬ್ ರವರಿಗೆ ಹಾರ್ದಿಕ ಅಭಿನಂದನೆಗಳು.⚘⚘⚘
ಮಶಲ್ಲಾ ಕ್ಯಾಟರಿಂಗ್ ಮೈಸೂರು-
9845911903.9342680150