NityaPooja

NityaPooja For all your needs for your daily prayers, we are there to serve you at a nominal price, while makin

  - The   of
31/08/2022

- The of

Ganesha Chaturthi - The Festival of the Elephant God

ಎಲ್ಲರಿಗೂ ನಮಸ್ಕಾರ ನಾವು ತಿನ್ನುವ ಆಹಾರ ಹೇಗಿರಬೇಕುಯಾವ ತರಕಾರಿ ಉತ್ತಮಪ್ರತಿಯೊಂದು ತರಕಾರಿಯು ಔಷಧಬೀಟ್ರೂಟ್ ಇದರ ಉಪಯೋಗವನ್ನು ನಿಮ್ಮ ಮುಂದಿಟ್...
12/02/2021

ಎಲ್ಲರಿಗೂ ನಮಸ್ಕಾರ
ನಾವು ತಿನ್ನುವ ಆಹಾರ ಹೇಗಿರಬೇಕು
ಯಾವ ತರಕಾರಿ ಉತ್ತಮ
ಪ್ರತಿಯೊಂದು ತರಕಾರಿಯು ಔಷಧ
ಬೀಟ್ರೂಟ್ ಇದರ ಉಪಯೋಗವನ್ನು ನಿಮ್ಮ ಮುಂದಿಟ್ಟಿದ್ದೇನೆ
ಆರೋಗ್ಯದ ಬಗ್ಗೆ ಉಚಿತ ಮಾಹಿತಿಗಾಗಿ ಮಾತ್ರ ಸಂಪರ್ಕಿಸಿ

ಯಾವ ಕಾಯಿಲೆಗೆ ಔಷಧಿ
ಬೀಟ್ರೂಟ್ ಉಪಯೋಗ

ನಿಮ್ಮ ದಿನನಿತ್ಯದ ಆಹಾರದಲ್ಲಿ ಬೀಟ್ರೂಟ್‌ನ್ನು ಬಳಸುತ್ತಿದ್ದೀರಾ? ಇಷ್ಟವಿಲ್ಲವೆಂದು ನೀವಿದನ್ನು ಬಳಸದೇ ಇದ್ದರೆ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ. ನಿಮಗೆ ತಿಳಿದಿದೆಯೇ ಬೀಟ್ರೂಟ್ ಬ್ಲಡ್ ಸುಗರ್, ದೈಹಿಕ ದೌರ್ಬಲ್ಯ, ರಕ್ತಹೀನತೆಯಂತಹ ಆರೋಗ್ಯದ ಸಮಸ್ಯೆಗಳಿಗೆ ಬಹಳ ಉಪಕಾರಿ ಎಂದು ಸಾಬೀತಾಗಿದೆ. ಬೀಟ್ರೂಟ್ ಉಪಯೋಗ ಮತ್ತು ಯಾವ ಯಾವ ಕಾಯಿಲೆಗಳಿಗೆ ಇದು ದಿವ್ಯ ಔಷಧ ಎಂಬ ಪಟ್ಟಿ

1ಕ್ತದೊತ್ತಡ ಕಡಿಮೆ ಮಾಡಲು

2. ನಿರುಪಯುಕ್ತ ಕೊಲೆಸ್ಟ್ರಾಲ್ ತಗ್ಗಿಸಲು

3.ಗರ್ಭಿಣಿ ಮಹಿಳೆಯರಿಗೆ ಬಹುಪಯೋಗಿ

4. ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ( ಮೂಳೆ ಸವೆತ)

6. ಸಕ್ಕರೆ ಕಾಯಿಲೆ

6-ರಕ್ತಹೀನತೆ

7. ಬಳಲಿಕೆ

8. ಕ್ಯಾನ್ಸರ್ ಬರುವುದನ್ನು ತಪ್ಪಿಸಲು ಅನುಕೂಲಕರ

9-ಮಲಬದ್ಧತೆ

10.ಮೆದುಳಿನ ಶಕ್ತಿ ಹೆಚ್ಚಿಸಲು

ಮನೆಯಲ್ಲಿ ಬೀಟ್‌ರೂಟ್ ಜ್ಯೂಸ್‌ ಮಾಡುವುದು ಹೇಗೆ?
2-4 ಮಧ್ಯಮ ಗಾತ್ರದ ಬೀಟ್‌ರೂಟ್ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಸಿಪ್ಪೆ ತೆಗೆದು, ಚಿಕ್ಕದಾಗಿ ಕಟ್ ಮಾಡಿ, ಜ್ಯೂಸ್ ಜಾರ್’ನಲ್ಲಿ ಹಾಕಿ, ರುಬ್ಬಿ.
ಎರಡು ಚಿಟಿಕೆ ಅರಿಶಿನ 1 ಟೀಸ್ಪೂನ್ ಬೆಲ್ಲ
ಅರ್ಧ ಟೀ ಸ್ಪೂನ್ ಶುದ್ಧ ಜೇನುತುಪ್ಪ
ಬೀಟ್ರೂಟ್ ರುಬ್ಬುವಾಗ ಇದನ್ನು ಹಾಕಿಕೊಳ್ಳಬೇಕು

ತೆಗೆದುಕೊಳ್ಳುವ ವಿಧಾನ ಮತ್ತು ಸಮಯ
ಬೆಳಗ್ಗೆ 10 ಗಂಟೆಗೆ ಅರ್ಧ ಲೋಟ ಜ್ಯೂಸ್ ಅರ್ಧ ಲೋಟ ಹಾಲು
ಸಂಜೆ 4 ಗಂಟೆಗೆ ಅರ್ಧ ಲೋಟ ಜ್ಯೂಸ್ ಅರ್ಧ ಲೋಟ ಅಕ್ಕಿ ತೊಳೆದ ನೀರಿನ ಜೊತೆ
ಕೆಲವೊಮ್ಮೆ ಮನುಷ್ಯನ ದೇಹ ಮತ್ತು ಪ್ರಕೃತಿ ಇದಕ್ಕೆ ಅನುಸಾರವಾಗಿ ಬದಲಾವಣೆಯಾಗುತ್ತದೆ

ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ಸುಣ್ಣದ ಅಂಶವಿರುತ್ತದೆ. ಇದನ್ನು ಸೇವಿಸಿದ್...
21/12/2020

ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?

ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ಸುಣ್ಣದ ಅಂಶವಿರುತ್ತದೆ. ಇದನ್ನು ಸೇವಿಸಿದ್ದಲ್ಲಿ ಎಲಬುಗಳು ಶಕ್ತಿಯುತವಾಗುವುದಲ್ಲದೆ ರಕ್ತವೃದ್ಧಿಯಾಗುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.ಫಲಗಳಲ್ಲಿ ಒಣದ್ರಾಕ್ಷಿಯೇ ಶ್ರೇಷ್ಠ.
೧) ಜೀರ್ಣಕ್ರಿಯೆಗೆ:
ಒಣದ್ರಾಕ್ಷಿಯಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನಿಶಿಯಂ ಅಂಶಗಳು ಹೇರಳವಾಗಿದ್ದು ಅಸಿಡಿಟಿ ಅನ್ನು ತಡೆಗಟ್ಟಿ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
೨) ಮಲಬದ್ಧತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ನಾರಿನಂಶವಿದ್ದು, ರಾತ್ರಿ ನೀರಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿದಿನವೂ ಸೇವಿಸಿದ್ದಲ್ಲಿ ಮಲಬದ್ಧತೆ ನಿವಾರಣೆಯಾಗುವುದು.
೩) ರಕ್ತ ಹೀನತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ಐರನ್ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿದ್ದು ರಕ್ತವೃದ್ಧಿಮಾಡುತ್ತದೆ. ಅದರಲ್ಲಿನ ಕಾಪರ್ ಅಂಶಗಳು ಕೆಂಪು ರಕ್ತಕಣಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.
೪) ಕ್ಯಾನ್ಸರ್ ತಡೆಗಟ್ಟುತ್ತದೆ:
ಒಣದ್ರಾಕ್ಷಿಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡಾಂಟ್ ಗಳು ಗಡ್ಡೆ ಉತ್ಪತ್ತಿಯನ್ನು ಮತ್ತು ಕೊಲೊನ್ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
೫) ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ:
ಒಣದ್ರಾಕ್ಷಿಯಲ್ಲಿರುವ ಅರ್ಜಿನೈನ್ ಎಂಬ ಅಮೈನೊ ಆಸಿಡ್ ಗಳು ಲೈಂಗಿಕ ಸಾಮರ್ಥ್ಯವನ್ನು ಅಧಿಕ ಗೊಳಿಸಿ ಪುರುಷರಲ್ಲಿ ಶಿಶ್ನ ನಿಮಿರುವಿಕೆ, ವೀರ್ಯಾಣು ಕಡಿಮೆಯಾಗುವಿಕೆ ಮುಂತಾದ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.
೬) ಕಣ್ಣಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ವಿಟಮಿನ್ ಎ,ಬೀಟಾ ಕ್ಯಾರೋಟಿನ್,ಎ ಕ್ಯಾರೊಟಿನೋಯ್ಡ್ ಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಅದ್ರಲ್ಲಿರುವ ಪೊಲಿಫಿನೋಲ್ ಆಂಟಿ ಆಕ್ಸಿಡಾಂಟ್ ಗಳು ಮ್ಯಾಕ್ಯುಲರ್ ಡಿಜೆನೆರೇಷನ್ ಕಡಿಮೆ ಮಾಡಿ ಕ್ಯಾಟರಾಕ್ಟ್ ಬರದಂತೆ ಕಾಪಾಡುತ್ತವೆ.
೭) ಹಲ್ಲಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ಒಲೆನೋಯಿಕ್ ಆಸಿಡ್ ಗಳು ಹಲ್ಲುಗಳು ಹುಳುಕಾಗದಂತೆ ತಡೆಗಟ್ಟುತ್ತವೆ. ಮತ್ತು ಅದರಲ್ಲಿರುವ ಕ್ಯಾಲ್ಸಿಯಂ ಗಳು ಹಲ್ಲುಗಳು ಉದುರದಂತೆ ಕಾಪಾಡುತ್ತವೆ.
೮) ತೂಕ ಜಾಸ್ತಿ ಆಗಲು:
ಒಣದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶಗಳಿದ್ದು ಬೊಜ್ಜು ಹೆಚ್ಚಾಗಿಸದೆ ತೂಕವನ್ನು ಹೆಚ್ಚುಮಾಡುತ್ತದೆ.

ಔಷಧೀಯ ಮೌಲ್ಯದ ಬಾಸ್ಮತಿ ಗಿಡ ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಬಾಸ್ಮತಿ ಗಿಡವು ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಉಷ್ಣ ವಲಯ ಮತ್ತ...
05/12/2020

ಔಷಧೀಯ ಮೌಲ್ಯದ ಬಾಸ್ಮತಿ ಗಿಡ

ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಬಾಸ್ಮತಿ ಗಿಡವು ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯ. ಪಾಂಡನೇಸಿಯೇ ಕುಟುಂಬಕ್ಕೆ ಸೇರಿದೆ. ಗಾಢ ಹಸಿರು ಬಣ್ಣದ ಉದ್ದದ ಎಲೆಗಳನ್ನು ಹೊಂದಿರುತ್ತದೆ. ಇದರ ಮೂಲ ದಕ್ಷಿಣ ಪೂರ್ವ ಏಷ್ಯಾ. ಆಹಾರವಾಗಿ, ಔಷಧಿಯಾಗಿ, ಅಲಂಕಾರಿಕ ಗಿಡವಾಗಿ ಬಳಕೆಯಲ್ಲಿದೆ. ಭಾರತೀಯ, ಇಂಡೋನೇಷ್ಯಾ, ಸಿಂಗಪುರ, ಫಿಲಿಪೈನ್ಸ್, ಮಲೇಷ್ಯಾ, ಥಾಯಿ, ಬಾಂಗ್ಲಾದೇಶ ವಿಯೆಟ್ನಾಂ, ಬರ್ಮಾ ಅಡಿಗೆಗಳಲ್ಲಿ ಯಥೇಚ್ಛ ಉಪಯೋಗಿಸುವ ಸೊಪ್ಪು ಇದು. ಆಯುರ್ವೇದ, ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಇದನ್ನು ಬಳಸಿ ಅನೇಕ ಔಷಧಗಳನ್ನು ತಯಾರಿಸುವುದು ಇದೆ. ಇದರಲ್ಲಿ ಸಪೋನಿನ್, ಪಾಲಿಹಿನಲ್, ತಯಮಿನ್, ಅಲ್ಕೊಲೈಡ್ಸ್ ಮುಂತಾದ ಅಂಶಗಳಿದ್ದು ಇವು ಆರೋಗ್ಯಕ್ಕೆ ಪೂರಕವಾಗಿವೆ.

ಔಷಧಿಯಾಗಿ ಬಾಸ್ಮತಿ ಸೊಪ್ಪು:
ಇದರ ಸೊಪ್ಪನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಸೇವನೆಯಿಂದ ಜ್ವರ ಕಡಿಮೆಯಾಗುತ್ತದೆ. ಭಯ, ಉದ್ವೇಗ, ಆತಂಕ, ಒತ್ತಡ ನಿವಾರಣೆಯಲ್ಲಿ ಬಾಸ್ಮತಿ ಎಲೆಗಳ ಕಷಾಯ ಪರಿಣಾಮಕಾರಿ ಔಷಧ.
ಕುಷ್ಠ, ಗಾಯ, ಕಜ್ಜಿ, ಕಿವಿನೋವು, ತಲೆನೋವು, ಹೊಟ್ಟೆ ನೋವು, ಎದೆನೋವು ಆರ್ಥೈಟಿಸ್(ವಾತ)ಗೆ ಒಳ್ಳೆಯದು. ಆಹಾರದಲ್ಲಿ ಇದರ ಬಳಕೆಯಿಂದ ಬಾಣಂತಿಯರ ನಿಃಶಕ್ತಿ ನಿವಾರಣೆಯಾಗುವುದು. ಜತೆಗೆ ಹೆರಿಗೆಯ ಗಾಯಗಳು ಬಹು ಬೇಗನೆ ಒಣಗುತ್ತವೆ.
ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುವುದಲ್ಲದೆ ವಸಡು ದೃಢವಾಗುತ್ತದೆ.
ಇದರ ರಸವನ್ನು ಚರ್ಮಕ್ಕೆ ಲೇಪಿಸುವುದರಿಂದ ಸೊಳ್ಳೆ ಕಡಿತದಿಂದ ರಕ್ಷಣೆ ಸಿಗುತ್ತದೆ.
ಆಹಾರವಾಗಿ ಉಪಯೋಗಿಸುತ್ತಿದ್ದರೆ ಕೆಲವು ವಿಧದ ಕ್ಯಾನ್ಸರ್‍ಗಳು ವಾಸಿಯಾಗುವುದಲ್ಲದೆ ಕೆಲವು ವಿಧದ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.
ಈ ಗಿಡದ ಕಷಾಯದಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ. ಚರ್ಮದಲ್ಲಿ ಫಂಗಸ್ ಆಗಿ ಅಲರ್ಜಿ, ಚರ್ಮ ತುರಿಕೆಯಿಂದ ಬಿಳಿ ಆದರೆ ಇದರ ರಸ ಹಚ್ಚಿದರೆ ವಾಸಿಯಾಗುವುದು.
ಬಾಸ್ಮತಿ ಎಲೆಗಳನ್ನು ನೀರಿನಲ್ಲಿ ಅರೆದು ತಲೆಗೆ ಲೇಪಿಸಿದರೆ ತಲೆ ಹೊಟ್ಟು ನಿವಾರಣೆಯಾಗುವುದರ ಜತೆಗೆ ಕೂದಲು ಉದುರುವುದು ನಿಲ್ಲುತ್ತದೆ.
ಇದರ 3 ಎಲೆಗಳನ್ನು 3 ಕಪ್ ನೀರಿನಲ್ಲಿ ಕುದಿಸಿ. 2 ಕಪ್ ಆದಾಗ ಇಳಿಸಬೇಕು. ಬೆಳಿಗ್ಗೆ,ಸಂಜೆ ಈ ಕಷಾಯ ಸೇವಿಸಿದರೆ ನರ ದೌರ್ಬಲ್ಯ ಗುಣವಾಗುತ್ತದೆ.
ವಾತದ ಸಮಸ್ಯೆಯಿಂದ ಬಳಲುವವರು ಈ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ತಣಿಸಿ ನೋವಿರುವ ಭಾಗಕ್ಕೆ ಹಚ್ಚಿದರೆ ಪರಿಹಾರ.

ಬಾಸ್ಮತಿ ಚಹಾ: 4 ಬಾಸ್ಮತಿ ಎಲೆ, 5 ಏಲಕ್ಕಿ, ಶುಂಠಿ, ಸಕ್ಕರೆ ಸೇರಿಸಿ ಮಾಡಿದ ಚಹಾ ಮಕ್ಕಳಿಗೆ ಒಳ್ಳೆಯದು.
ಲಿವರ್‍ಗೆ ಉತ್ತಮ ಟಾನಿಕ್. ಇದನ್ನು ಬಳಸಿ ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಕಪ್ಪಾಗುವುದನ್ನು ತಡೆಯಬಹುದು. ಸ್ನಾನದ ನೀರಿಗೆ ಇದರ ರಸ ಹಾಕಿದರೆ ಒಳ್ಳೆ ಸುಗಂಧ. ಆಹಾರಕ್ಕೆ ನೈಸರ್ಗಿಕ ಹಸಿರು ಬಣ್ಣ ನೀಡಲು ಇದನ್ನು ಬಳಸಿ ಪ್ರಯೋಜನ ಪಡೆಯಬಹುದಾಗಿದೆ.

ಬೆಳೆಯುವುದು ಸುಲಭ: ಯಾವುದೇ ವಿಶೇಷ ಆರೈಕೆ ಇಲ್ಲದೆ ಬೆಳೆಯುವ ಸಸ್ಯ. ತೋಟ ಅಥವಾ ಮನೆಯ ಹಿತ್ತಿಲಿನಲ್ಲಿ ಒಂದು ಬದಿಗೆ ನೆಟ್ಟರೆ ಯಾವುದೇ ಆರೈಕೆ ಇಲ್ಲದೆ ತನ್ನಿಂದ ತಾನೇ ಬೆಳೆದು ವೃದ್ಧಿಯಾಗುತ್ತದೆ. ಸ್ಥಳಾವಕಾಶದ ಕೊರತೆ ಇರುವವರು ಕುಂಡಗಳಲ್ಲಿಯೂ ಸಮೃದ್ಧವಾಗಿ ಬೆಳೆಸಬಹುದು. ಅಲಂಕಾರಿಕ ಸಸ್ಯದಂತೆ ಕಂಡುಬರುವ ಇದು ಮನೆ ಅಂಗಳದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
ಪಲಾವ್ ಮಾಡುವಾಗ ಒಂದು ತುಂಡು ಎಲೆ ಬಳಸಿದರೆ ಸಾಮಾನ್ಯ ಸೋನಾ ಮಸೂರಿ ಅಕ್ಕಿಗೂ ಬಾಸ್ಮತಿ ಅಕ್ಕಿಯ ಪರಿಮಳ ಹಾಗೂ ರುಚಿಯನ್ನು ನೀಡುತ್ತದೆ. ಪಲಾವ್, ಚಹಾ, ಕಷಾಯ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಆಹಾರದಲ್ಲಿ ಬಳಸುತ್ತಿದ್ದರೆ ಹಲವು ವ್ಯಾಧಿಗಳಿಂದ ದೂರವಿದ್ದು ಆರೋಗ್ಯ ಭಾಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

Courtesy-ಅನೂಷಾ ಹೊನ್ನೇಕೂಲು

Today's youngsters invariably reach out for quick fixes like Eno or capsules to address their usual post-meal issues lik...
29/11/2020

Today's youngsters invariably reach out for quick fixes like Eno or capsules to address their usual post-meal issues like acidity and bloating, while the fragrant chewing gums after meals have become popular mouth fresheners. But there was a time when a commonly available natural herb acted as the panacea for all such post-meal problems. It was the humble betel leaf.

Since time immemorial, betel leaf has been considered very auspicious in Indian culture, as it signifies prosperity. It is usually gifted to family members, or exchanged among friends and relatives during special occasions, as it is believed to strengthen trust & relationships. However, apart from such cultural significance, there are a host of easily noticeable scientific benefits which helped it become an integral part of the daily lives of Indians for thousands of years.

One such significant benefit of betel leaf is that of its role as a post-meal natural supplement which helps in digestion. Thanks to its alkaline properties, it regulates pH levels of stomach acids, thereby acting as a natural anti-acidity agent, and prevents bloating (especially after heavy & spicy meals). Due to its anti-oxidant properties, it flushes out toxins efficiently from the digestive system, improving overall health in the long run.

It can also be combined with various other ingredients to address specific concerns, depending on the person's pitta & vata levels. For example, chewing betel leaf with gulkand provides a cooling effect on the body and prevents dizziness during hot summers, while lining a bit of slacked lime over the betel leaf helps in strengthening bones in the long run, and so on. Thus, Indians had been following the simple tradition of chewing betel leaf after meals for thousands of years, and reaping its immense benefits.

From the 20th century, as betel leaf got associated with to***co products like gutka, zarda, etc, modern Indians started looking down upon the normal betel leaf itself altogether, and thus the tradition witnessed significant decline. But by suddenly eliminating betel leaf from their lives altogether, the modern Indians actually ended up with a host of problems like acidity, bloating, indigestion, etc, leading to the influx of synthetic alternatives like Eno & tablets which have now invaded most Indian homes.

However, thanks to the recent efforts towards revival of this tradition, some popular restaurants have started offering betel leaf as part of their comprehensive lunch packages, thereby spreading further awareness about this miracle herb among today's youth. Also, due to growing interest in natural & holistic lifestyles, some of the health conscious Indians have begun to gradually embrace betel leaf as per Ayurvedic recommendations & guidelines.

By Guruprasad.

Wish all Indians a Happy 74th independence day..! Jai hindh
15/08/2020

Wish all Indians a Happy 74th independence day..! Jai hindh

Don't forget to use your discount code   for further discount & benefits until 15th August, 2020.. Bookings open,   now ...
04/08/2020

Don't forget to use your discount code for further discount & benefits until 15th August, 2020.. Bookings open, now !🙏 Also kindly share this on your social network / friends...

Disposable,Disposable Ganapa,Lambodara,Ganapa,Ganapati,Ganpati,Ganesh,idol,One time use,use and throw plate,use and throw,biodegradable,environment friendly,ecofriendly,eco-friendly,eco friendly,environment,

10/10/2019

Address

Guni Agrahara
Bangalore
560089

Alerts

Be the first to know and let us send you an email when NityaPooja posts news and promotions. Your email address will not be used for any other purpose, and you can unsubscribe at any time.

Share

Category